LOCAL NEWS: “ಕುಕನೂರ|ವಿಜ್ಞಾನ ಕ್ಷೇತ್ರದ ಬೆಳಕಿನ ತಾರೆ ಮೇಡಂ ಮೇರಿ ಕ್ಯೂರಿ ಮತ್ತು ವಿಜ್ಞಾನಿ ಸಿ.ವಿ.ರಾಮನ್ ಅವರ ಜನ್ಮ ದಿನಾಚರಣೆ”

ನಂತರ ಸರ್ ಸಿ.ವಿ.ರಾಮನ್ ಅವರು ಕುರಿತು ಮಾತನಾಡಿ, ಭಾರತಕ್ಕೆ ನೊಬೆಲ್ ಪ್ರಶಸ್ತಿಯ ಗೌರವ ತಂದ ಮಹಾನ್ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ಅವರ ಜೀವನವೇ ಹೊಸ ಪ್ರಶ್ನೆಗಳನ್ನು ಹುಡುಕುವ, ಸಂಶೋಧನೆ ಮಾಡುವ, ಪರೀಕ್ಷಿಸುವ ಮತ್ತು ಉತ್ತರ ಕಂಡುಕೊಳ್ಳುವ ಮನೋಭಾವಕ್ಕೆ ಜೀವಂತ ಉದಾಹರಣೆ. ವಿದ್ಯಾರ್ಥಿಗಳು ಪಾಠ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ‘ಏಕೆ?’ ಎಂದು ಪ್ರಶ್ನೆ ಕೇಳುವ ಗುಣ ಬೆಳೆಸಬೇಕು, ಇದೇ ನಿಜವಾದ ವಿಜ್ಞಾನ ಕಲಿಕೆ ದಾರಿಯಾಗುತ್ತದೆ ಮತ್ತು ಅವರ ವಿಜ್ಞಾನ ಸಾಧನೆಗಳು ಹಾಗೂ ಪರಿಶ್ರಮದ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
9902492681
Join WhatsApp Group
Sign in to your account