🛑SPECIAL ARTICLE :”ಭೂಮಿತಾಯಿಗೆ ರೈತರ ನೈವೇದ್ಯ : ಉತ್ತರ ಕರ್ನಾಟಕದಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ”

ವೈಜ್ಞಾನಿಕ ದೃಷ್ಟಿಯಿಂದ ಈ ಹಬ್ಬವು ಬೆಳೆಗಳಿಗೆ ಸಹಾಯಕವಾಗಿದೆ. ಈ ಸಮಯದಲ್ಲಿ ಜೋಳದ ಮಧ್ಯೆ ಹುಳುಗಳು ಬೆಳೆ ಹಾನಿ ಮಾಡುವ ಅಪಾಯವಿರುವುದರಿಂದ, “ಚೆರಗ ಚೆಲ್ಲುವ” ಪದ್ಧತಿಯಲ್ಲಿ ಹಕ್ಕಿಗಳು ಆಹಾರ ತಿನ್ನಲು ಹೊಲಕ್ಕೆ ಇಳಿದು ಹುಳಗಳನ್ನು ನಾಶ ಮಾಡುತ್ತವೆ. ಇದರಿಂದ ಪೈರು, ಜೋಳ ಮತ್ತು ಕಡಲೆ ಬೆಳೆ ಸುರಕ್ಷಿತವಾಗಿ ಬೆಳೆಯುತ್ತವೆ. ರೈತರಲ್ಲಿ ಶತಮಾನಗಳಿಂದ ಈ ಆಚರಣೆ ನಡೆಯುತ್ತಿದ್ದು, ಪಾರಂಪರ್ಯವೂ ಮತ್ತು ವೈಜ್ಞಾನಿಕ ಜ್ಞಾನವೂ ಸಹ ಒಂದೇ ವೇಳೆ ಪ್ರತಿಬಿಂಬಿಸುತ್ತವೆ.


9902492681
Join WhatsApp Group
Sign in to your account