BREAKING NEWS 🔴 BREAKING NEWS :”ಗದಗ | 5 ಲಕ್ಷ ಲಂಚ ಪಡೆಯುತ್ತಿರುವಾಗಲೇ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ” Last updated: 3 weeks ago By admin BREAKING NEWS :“ಗದಗ | 5 ಲಕ್ಷ ಲಂಚ ಪಡೆಯುತ್ತಿರುವಾಗಲೇ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ” • ಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗ: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಶನಿವಾರ ನಡೆದಿದೆ. ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ 11 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರನಿಂದ 5 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಶಾಸಕ ಚಂದ್ರು ಲಮಾಣಿ, ಪಿಎಗಳಾದ ಮಂಜುನಾಥ್ , ಗುರು ಲಮಾಣಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. Previous Article 🔵 LOCAL EXPRESS :”ಕೆಂಭಾವಿ |ಬೀದಿನಾಯಿಗಳ ಹಾವಳಿ ತಡೆಗೆ ಪುರಸಭೆ ಕಾರ್ಯಾಚರಣೆ” Next Article 🟢 LOCAL EXPRESS :” ಕೆಂಭಾವಿ|ಅಂಜುಮನ್-ಏ-ಖಜಾಯತ್: ರಾಜ್ಯಾಧ್ಯಕ್ಷರಾಗಿ ಖಾಜಿ ಮೊಹಮ್ಮದ್ ಆದಮ್ ಫಾರೂಕಿ ಅವಿರೋಧ ಆಯ್ಕೆ” ರಾಜ್ಯ ದೇಶ ನಮ್ಮ ಜಿಲ್ಲೆ ಕ್ರೈಮ್ ಸೆ-ವಾ ವಿಶೇಷ ಅಂಕಣ ಇ-ಪೇಪರ್ English Privacy Policy Breaking News ಜಾಹೀರಾತು-ಸುದ್ದಿಗಾಗಿ ಸಂಪರ್ಕಿಸಿ 9902492681