admin

Follow:
1044 Articles

ಮಹಿಷಮರ್ದಿನಿ ತತ್ತ್ವ, ದೇಶದ ಅಂತಃಸತ್ತ್ವ!

ಖ್ಯಾತ ಲೇಖಕರು:-ಮುಕ್ಕಣ್ಣ ಕರಿಗಾರ ದುರ್ಗಾದೇವಿಯ ಮಹಿಷಮರ್ದಿನಿ ಲೀಲೆಯು ವಿಶಿಷ್ಟತತ್ತ್ವಸಂಕೇತವಾದ ಮಹತ್ವದ ಅವತಾರ ಪ್ರಸಂಗವು.ಮಹಾಬಲಿಷ್ಠನೂ ದುರಂಹಕಾರಿಯೂ ಆದ…

admin admin

ಕಾಂಗ್ರೆಸ್ ಹಿರಿಯ ಮುಖಂಡ ಮರಿಗೌಡ ಹುಲ್ಕಲ್ ಇನ್ನಿಲ್ಲ: ಹಲವು ಗಣ್ಯರಿಂದ ಸಂತಾಪ

ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ ಸಿಎಂ ಸಿದ್ದರಾಮಯ್ಯನವರ ಆಪ್ತರು, ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು,…

admin admin

ಸರಕಾರಿ ಗೌರವಗಳೊಂದಿಗೆ ಮಾಜಿ ಶಾಸಕರ ಅಂತ್ಯಕ್ರಿಯೆ ಮಣ್ಣಲ್ಲಿ ಮಣ್ಣಾದ  ಡಾ.ವೀರಬಸವಂತರಡ್ಡಿ ಮುದ್ನಾಳ

ಯಾದಗಿರಿ : ಅನಾರೋಗ್ಯದಿಂದ ಸೋಮವಾರ  ನಿಧನರಾದ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ ಅವರ ಅಂತ್ಯಕ್ರಿಯೆ…

admin admin

ಯೂಥ್ ಫಾರ್ ಸೇವಾ ಸಂಸ್ಥೆ ಮೂಲಕ ಟೆಕ್ಸಸ್ ಇನ್ಸ್ಟ್ರುಮೆಂಟ್ ಕಂಪನಿಯಿಂದ ಉಚಿತವಾಗಿ ಶಾಲಾ ಕಿಟ್ ವಿತರಣೆ : ಓದಿನಲ್ಲಿ ಉಜ್ವಲ ಭವಿಷ್ಯವಿದೆ

ಠಾಣಗುಂದಿ: ಓದುವಿಕೆ ಮನುಷ್ಯನನ್ನು ಉನ್ನತ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು. ಓ ದಿನಲ್ಲಿ ಹೆಚ್ಚು ಆಸಕ್ತಿವಹಿಸಿ ದೊಡ್ಡ…

admin admin

ಒಂದು ಕೆಜಿ ಪ್ಲಾಸ್ಟಿಕ್ ಗೆ ಒಂದು ಕೆಜಿ ಸಕ್ಕರೆ ವಿತರಣೆ  :  ತಡಿಬಿಡಿ ಗ್ರಾಪಂ.ಯ ವಿನೂತನ ಕಾರ್ಯಕ್ರಮ ಸಚಿವ ಪ್ರಿಯಾಂಕ್ ಖರ್ಗೆರವರಿಂದ ಮೆಚ್ಚುಗೆ

ವಡಗೇರಾ:ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯಿತಿಯಲ್ಲಿ ಕೆಲ ದಿನಗಳ ಹಿಂದೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೋವಿಂದ ರಾಥೋಡ್,ಸ್ವಚ್ಚ ಭಾರತ್ ಅಭಿಯಾನದ ಜಿಲ್ಲಾ ಸಂಯೋಜಕ ಶಿವುಕುಮಾರ ಶ್ರಮದಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ತ್ಯಜಿಸಬೇಕು ಎನ್ನುವ ಉದ್ದೇಶದಿಂದ ಒಂದು ಕೆಜಿ ಪ್ಲಾಸ್ಟಿಕ್ ಗೆ ಒಂದು ಕೆಜಿ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನು ತಡಿಬಿಡಿ ಗ್ರಾಮ ಪಂಚಾಯಿತಿ ವತಿಯಿಂದ ಚಾಲನೆ ನೀಡಲಾಗಿತ್ತು. ಈ ವಿನೂತನ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ರಾಜ್ಯದಲ್ಲಿಯೇ ಒಂದು ವಿಶಿಷ್ಟ ಅಭಿಯಾನವಾಗಿದ್ದು ಸ್ವಚ್ಛ ,ಸುಸ್ಥಿರ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ತಡಿಬಿಡಿ ಗ್ರಾಮ ಪಂಚಾಯಿತಿ.ಈ ಪಂಚಾಯಿತಿಯು ತಮ್ಮ ಗ್ರಾಮದ ಜನತೆಗೆ ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯದ ಬದಲಿಗೆ ಒಂದು ಕೆಜಿ ಸಕ್ಕರೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೊಂದು ವಿಶಿಷ್ಟ ಅಭಿಯಾನವಾಗಿದೆ. ಇದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.ಇದು ಸಾರ್ವಜನಿಕರಲ್ಲಿ ಲಾಭ ತಂದು ಕೊಡುತ್ತದೆ. ಪ್ಲಾಸ್ಟಿಕ್ ತ್ಯಜಿಸಿ ಸುಸ್ಥಿರ ಅಭಿವೃದ್ಧಿಗೆ ಸಾಧ್ಯವಾಗಿದೆ ಎಂದು  ಶ್ಲಾಘಿಸಿದ್ದಾರೆ. ಜಿಲ್ಲೆಯಲ್ಲಿಯೇ ಇದೊಂದು ವಿಶಿಷ್ಟ ಅಭಿಯಾನ. ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡಬೇಕು. ಇದೊಂದು ಮಾದರಿ ಅಭಿಯಾನವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ತ್ಯಜಿಸಬೇಕು. ಬೀಸಾಡಿದ ಸೂಕ್ತ ಪ್ಲಾಸ್ಟಿಕ್ ಗಳನ್ನು ಸೂಕ್ತ ವಿಲೇವಾರಿ ಮಾಡಿಸಬೇಕು. ಸಚಿವರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ನಮಗೂ ಕೂಡ ಇಂತಹ ಕಾರ್ಯಕ್ರಮ ನಡೆಸುವ ಹುಮ್ಮಸ್ಸು ಬಂದಿದೆ.ಸಾರ್ವಜನಿಕರೂ ಕೂಡ ಸಹಕಾರ ನೀಡಬೇಕು.  ಶಿವಕುಮಾರ ಜಿಲ್ಲಾ ಸಂಯೋಜಕರು ಸ್ವಚ್ಛ ಭಾರತ ಅಭಿಯಾನ ಯಾದಗಿರಿ. ಇಂತಹ ವಿನೂತನ ಕಾರ್ಯಕ್ರಮಕ್ಕೆ ಪಂಚಾಯತ್ ರಾಜ್ಯ ಸಚಿವರಾದ ಪ್ರಿಯಾಂಕ್ ಖರ್ಗೆ ರವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಸಿದ್ದು  ನಮ್ಮಲ್ಲಿ ತುಂಬಾ ಸಂತಸ ಮೂಡಿಸಿದ್ದು, ಇದರಿಂದ ಪ್ರೇರೇಪಣೆಗೊಂಡು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ

admin admin

ತಾಳ್ಮೆಯ ಮೇರು ಪರ್ವತ ಮಲ್ಲಿಕಾರ್ಜುನ ಖರ್ಗೆ

ಖ್ಯಾತ ಲೇಖಕರು:-- ಶ್ರೀಶೈಲ ಬಿರಾದಾರ ನಾಗನಟಗಿ ಸೋಲಿಲ್ಲದ ಸರ್ದಾರ ಬಿರುದಾಂಕಿತ ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯವರು ತಮ್ಮ…

admin admin

ಗುರುವೆಂಬ ಅರಿವಿನ ಸಾಕ್ಷಾತ್ಕಾರ

ಖ್ಯಾತ ಲೇಖಕರು:- ಡಾ.ಸಾಯಿಬಣ್ಣ ಮುಡಬೂಳ ಸಹಾಯಕ ಪ್ರಾಧ್ಯಾಪಕರು, ಪ್ರಭು ಪದವಿ‌ ಮಹಾವಿದ್ಯಾಲಯ ಸುರಪುರ ಭಾರತ ಹಲವು…

admin admin

ದೇವರ ಹೆಸರಿನಲ್ಲಿ ಅನಾಗರಿಕ ಆಚರಣೆ ಸಲ್ಲದು

ಖ್ಯಾತ ‌ಲೇಖಕರು:-ಮುಕ್ಕಣ್ಣ ಕರಿಗಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ದೇವರ ಹೆಸರಿನಲ್ಲಿ ಅನಾಗರಿಕ ಕೃತ್ಯ ಒಂದು…

admin admin

ವಂದೇ ಭಾರತ್ ರೈಲು ನಿಲುಗಡೆಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೋರತೆ: ಕರವೇ ಆರೋಪ

ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೇಸ್ ರೈಲು (22231/22232) ನಿಲುಗಡೆಯ ವಿಚಾರವಾಗಿ ಜಿಲ್ಲೆಯ…

admin admin

ಬಾಪುಗೌಡ ನಗರದ ಲೇಔಟ್ ಎರಡೆರಡು ಬಾರಿ ಉದ್ಘಾಟನೆ, ತೆರಿಗೆ ಹಣ ಪೋಲು: ಆರೋಪ

ಶಹಪುರ -ನಗರಸಭೆ ವ್ಯಾಪ್ತಿಯಲ್ಲಿ ಬರುವ ಐಡಿಎಸ್ಎಂಟಿ ಲೇ ಔಟ್ ಎರಡೆರಡು ಸಾರಿ ಉದ್ಘಾಟನೆ ಆಗುತ್ತಿರುವುದು ಏಕೆ ಎನ್ನುವುದು…

admin admin