ಸಚಿವ ಗೋವಿಂದ‌ ಕಾರಜೋಳಗೆ ಸನ್ಮಾನ

By admin

ಶಹಾಪುರ ತಾಲೂಕಿನ ಮುಡಬೂಳ ಕ್ರಾಸ್ ಹತ್ತಿರ ಸಚಿವ ಗೋವಿಂದ ಕಾರಜೋಳ ಅವರಿಗೆ ಯುವ ಮುಖಂಡ ಮಹಾಂತೇಶ ಮಾಲಗತ್ತಿ ನೇತೃತ್ವದಲ್ಲಿ ಸನ್ಮಾನಿಸಿ, ಪಿಯು‌ ಕಾಲೇಜು ಮಂಜೂರಾತಿಗೆ ಮೌಖಿಕವಾಗಿ ಮನವಿ ಮಾಡಲಾಯಿತು.