ಯಾದಗಿರಿ

Latest ಯಾದಗಿರಿ News

ಒಂದು ಕೆಜಿ ಪ್ಲಾಸ್ಟಿಕ್ ಗೆ ಒಂದು ಕೆಜಿ ಸಕ್ಕರೆ ವಿತರಣೆ  :  ತಡಿಬಿಡಿ ಗ್ರಾಪಂ.ಯ ವಿನೂತನ ಕಾರ್ಯಕ್ರಮ ಸಚಿವ ಪ್ರಿಯಾಂಕ್ ಖರ್ಗೆರವರಿಂದ ಮೆಚ್ಚುಗೆ

ವಡಗೇರಾ:ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯಿತಿಯಲ್ಲಿ ಕೆಲ ದಿನಗಳ ಹಿಂದೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೋವಿಂದ ರಾಥೋಡ್,ಸ್ವಚ್ಚ ಭಾರತ್ ಅಭಿಯಾನದ ಜಿಲ್ಲಾ ಸಂಯೋಜಕ ಶಿವುಕುಮಾರ ಶ್ರಮದಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ತ್ಯಜಿಸಬೇಕು ಎನ್ನುವ ಉದ್ದೇಶದಿಂದ ಒಂದು ಕೆಜಿ ಪ್ಲಾಸ್ಟಿಕ್ ಗೆ ಒಂದು ಕೆಜಿ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನು ತಡಿಬಿಡಿ ಗ್ರಾಮ ಪಂಚಾಯಿತಿ ವತಿಯಿಂದ ಚಾಲನೆ ನೀಡಲಾಗಿತ್ತು. ಈ ವಿನೂತನ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ರಾಜ್ಯದಲ್ಲಿಯೇ ಒಂದು ವಿಶಿಷ್ಟ ಅಭಿಯಾನವಾಗಿದ್ದು ಸ್ವಚ್ಛ ,ಸುಸ್ಥಿರ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ತಡಿಬಿಡಿ ಗ್ರಾಮ ಪಂಚಾಯಿತಿ.ಈ ಪಂಚಾಯಿತಿಯು ತಮ್ಮ ಗ್ರಾಮದ ಜನತೆಗೆ ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯದ ಬದಲಿಗೆ ಒಂದು ಕೆಜಿ ಸಕ್ಕರೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೊಂದು ವಿಶಿಷ್ಟ ಅಭಿಯಾನವಾಗಿದೆ. ಇದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.ಇದು ಸಾರ್ವಜನಿಕರಲ್ಲಿ ಲಾಭ ತಂದು ಕೊಡುತ್ತದೆ. ಪ್ಲಾಸ್ಟಿಕ್ ತ್ಯಜಿಸಿ ಸುಸ್ಥಿರ ಅಭಿವೃದ್ಧಿಗೆ ಸಾಧ್ಯವಾಗಿದೆ ಎಂದು  ಶ್ಲಾಘಿಸಿದ್ದಾರೆ. ಜಿಲ್ಲೆಯಲ್ಲಿಯೇ ಇದೊಂದು ವಿಶಿಷ್ಟ ಅಭಿಯಾನ. ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸೂಕ್ತ ವಿಲೇವಾರಿ ಮಾಡಬೇಕು. ಇದೊಂದು ಮಾದರಿ ಅಭಿಯಾನವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯವನ್ನು ತ್ಯಜಿಸಬೇಕು. ಬೀಸಾಡಿದ ಸೂಕ್ತ ಪ್ಲಾಸ್ಟಿಕ್ ಗಳನ್ನು ಸೂಕ್ತ ವಿಲೇವಾರಿ ಮಾಡಿಸಬೇಕು. ಸಚಿವರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ನಮಗೂ ಕೂಡ ಇಂತಹ ಕಾರ್ಯಕ್ರಮ ನಡೆಸುವ ಹುಮ್ಮಸ್ಸು ಬಂದಿದೆ.ಸಾರ್ವಜನಿಕರೂ ಕೂಡ ಸಹಕಾರ ನೀಡಬೇಕು.  ಶಿವಕುಮಾರ ಜಿಲ್ಲಾ ಸಂಯೋಜಕರು ಸ್ವಚ್ಛ ಭಾರತ ಅಭಿಯಾನ ಯಾದಗಿರಿ. ಇಂತಹ ವಿನೂತನ ಕಾರ್ಯಕ್ರಮಕ್ಕೆ ಪಂಚಾಯತ್ ರಾಜ್ಯ ಸಚಿವರಾದ ಪ್ರಿಯಾಂಕ್ ಖರ್ಗೆ ರವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಸಿದ್ದು  ನಮ್ಮಲ್ಲಿ ತುಂಬಾ ಸಂತಸ ಮೂಡಿಸಿದ್ದು, ಇದರಿಂದ ಪ್ರೇರೇಪಣೆಗೊಂಡು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ

admin admin

ವಂದೇ ಭಾರತ್ ರೈಲು ನಿಲುಗಡೆಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೋರತೆ: ಕರವೇ ಆರೋಪ

ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೇಸ್ ರೈಲು (22231/22232) ನಿಲುಗಡೆಯ ವಿಚಾರವಾಗಿ ಜಿಲ್ಲೆಯ…

admin admin

ಬಾಪುಗೌಡ ನಗರದ ಲೇಔಟ್ ಎರಡೆರಡು ಬಾರಿ ಉದ್ಘಾಟನೆ, ತೆರಿಗೆ ಹಣ ಪೋಲು: ಆರೋಪ

ಶಹಪುರ -ನಗರಸಭೆ ವ್ಯಾಪ್ತಿಯಲ್ಲಿ ಬರುವ ಐಡಿಎಸ್ಎಂಟಿ ಲೇ ಔಟ್ ಎರಡೆರಡು ಸಾರಿ ಉದ್ಘಾಟನೆ ಆಗುತ್ತಿರುವುದು ಏಕೆ ಎನ್ನುವುದು…

admin admin

ಡೆಂಗಿ ಜ್ವರ ಹರಡದಂತೆ ತಡಿಬಿಡಿ ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ನೀವು ಮಲ್ಲಿಕಾರ್ಜುನ್ ಸಂಗ್ವಾರ್

ವಡಗೇರಾ : ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹಿಸುವುದರಿಂದ ಒಂದೇ ಸ್ಥಳದಲ್ಲಿ ನೀರು ಸಂಗ್ರಹಿಸುವುದರಿಂದ ಸಾಂಕ್ರಾಮಿಕ ರೋಗಗಳು…

admin admin

ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ವಿನೂತನ ಕಾರ್ಯಕ್ರಮ: ಇಓ ಮಲ್ಲಿಕಾರ್ಜುನ ಸಂಗ್ವಾರ್

ವಡಗೇರಾ : ಜನರು ಬಳಸುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳಿಂದ  ಪ್ರಾಣಿಗಳಿಗೆ ಮಾತ್ರವಲ್ಲದೆ ಮನುಷ್ಯರ ಜೀವಕ್ಕೂ ಆಪತ್ತು  ಇದೆ…

admin admin

ಅನಧಿಕೃತ ಕೋಚಿಂಗ್ ಶಾಲೆಗಳ ವಿರುದ್ಧ ಕ್ರಮ : ಸಚಿವ ದರ್ಶನಾಪುರರಿಗೆ ಮನವಿ

ಶಹಾಪುರ : ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳು ೧೯೯೫ರ ನಂತರ ಸುಮಾರು ೨೮ವರ್ಷಗಳಿಂದಲೂ ಸರಕಾರದಿಂದ…

admin admin

ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣ : ಮುಂಜಾಗ್ರತಾ ಕ್ರಮ ವಹಿಸಿ

ಯಾದಗಿರಿ :  2024ರ ಜುಲೈ 13 ರಂದು ಕಾಕಲವಾರ ಗ್ರಾಮದಲ್ಲಿ ಆಗಿರುವ ವಾಂತಿ ಬೇಧಿ ಪ್ರಕರಣದ…

admin admin

ತಾಲೂಕು ಮಟ್ಟದ ಮರಳು ಸಮಿತಿ

ಯಾದಗಿರಿ : ಜಿಲ್ಲೆಯ ಎಲ್ಲಾ ಮರಳು ತಪಾಸಣಾ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಅಕ್ರಮ ಮರಳು…

admin admin

ಹಿರಿಯ ಪತ್ರಕರ್ತ ಮಾನುಗೆ ನುಡಿ ನಮನ ಕಷ್ಟ, ಸುಖ ಆತ್ಮೀಯರೊಂದಿಗೆ ಹಂಚಿಕೆ ಅಗತ್ಯ – ಅಕ್ಕಿ

ಶಹಾಪುರ : ಹಿರಿಯ ಪತ್ರಕರ್ತ ವೆಂಕಟೇಶ ಮಾನು ಸ್ವಾಭಿಮಾನಿ ಮತ್ತು ವಸ್ತುನಿಷ್ಟ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ…

admin admin

ಬಾಲಕಿಯರ ಪಿಯು ಕಾಲೇಜಿಗೆ ಸಚಿವರ ಭೇಟಿ ಕಾಲೇಜಿನ ಮೂಲಭೂತ ಸೌಕರ್ಯಕ್ಕೆ ಅಗತ್ಯ ನೆರವು : ದರ್ಶನಾಪುರ ಭರವಸೆ

ಶಹಾಪುರ : ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜ ಮತ್ತು ಪ್ರೌಢಶಾಲೆ ಒಂದೇ ಕಡೆ ಇದ್ದು,…

admin admin